Article Series

ಕುವೆಂಪು ಅವರ ಕಾವ್ಯಮೀಮಾಂಸೆ

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 1
Literature Jun 04, 2023

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 1

ಭೂಮಿಕೆ ಆಧುನಿಕ ಕನ್ನಡ ಕಂಡಿರುವ ಒಳ್ಳೆಯ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರು. ಅವರು ತಮ್ಮ ಪ್ರಕೃತಿಭವ್ಯ ಪ್ರತಿಭಾಪ್ರಭಾವದಿಂದ ರಸಭಾಸ್ವರ ಕಾವ್ಯಗಳನ್ನು ಸೃಜಿಸಿ ನಮ್ಮ ನುಡಿಯ ಕಳೆಯೇರಿಸಿದರು....

Shashi Kiran B N
ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 2
Literature Jun 05, 2023

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 2

ಕವಿ ಆಧುನಿಕ ಕವಿಗೆ ತನ್ನ ಮತ್ತು ಇತರ ನೆಲೆಗಳ ಸಂಪ್ರದಾಯದ ಅರಿವು, ಮತಾಚಾರಗಳಲ್ಲಿ ಸೀಮಿತತೆಯನ್ನು ಮೀರುವ ದೃಷ್ಟಿ, ದರ್ಶನಶಾಸ್ತ್ರ ಮತ್ತು ಮನಃಶಾಸ್ತ್ರದ ಪರಿಜ್ಞಾನ, ಬದಲಾಗುತ್ತಿರುವ ಜಾಗತಿಕ ಸ...

Shashi Kiran B N
ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 3
Literature Jun 12, 2023

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 3

ಕಾವ್ಯ “ಕವಿಯ ರಸಾನುಭವದ ಅನುಭಾವವೇ ಕಾವ್ಯ”[1] - ಇದು ಪುಟ್ಟಪ್ಪನವರ ಕಾವ್ಯಲಕ್ಷಣ. ಅನುಭಾವಕ್ಕೆ ‘ಪ್ರದರ್ಶನ’ವೆಂದು ಅರ್ಥ ಮಾಡುವ ಅವರು ಕಾವ್ಯಕ್ರಿಯೆಯ ಕೇಂದ್ರದಲ್ಲಿ ರಸವನ್ನಿರಿಸಿರುವುದು ಸಮು...

Shashi Kiran B N
ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 4
Literature Jun 19, 2023

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 4

ಭಾವ, ರಸ ಭಾವವನ್ನು ಕಾವ್ಯದ ಮೂಲವೆಂದು ಗಣಿಸುವ ಕುವೆಂಪು ಅದನ್ನು ಐದು ತಲೆಕಟ್ಟುಗಳಲ್ಲಿ ಗಮನಿಸಬೇಕೆನ್ನುತ್ತಾರೆ. ಅವು: (೧) ಔಚಿತ್ಯ, (೨) ಸ್ಫುಟತ್ವ, (೩) ಸ್ಥಾಯಿತ್ವ, (೪) ವೈವಿಧ್ಯ ಮತ್ತು...

Shashi Kiran B N
ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 5
Literature Jun 26, 2023

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 5

ಪ್ರತಿಕೃತಿ, ಪ್ರತಿಮಾ ಸಾಹಿತ್ಯವೇ ಮೊದಲಾದ ಸಕಲ ಕಲೆಗಳಲ್ಲಿ ಸತ್ಯವು ಮೈದೋರುವ ಎರಡು ವಿಧಾನಗಳನ್ನು ಪುಟ್ಟಪ್ಪನವರು ಪ್ರತಿಕೃತಿ ಮತ್ತು ಪ್ರತಿಮಾ ಎಂದು ಹೆಸರಿಸಿದ್ದಾರೆ. ಅವರ ಪ್ರಕಾರ “ಇದ್ದುದನ್...

Shashi Kiran B N
ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 6
Literature Jul 02, 2023

ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 6

ವಿಮರ್ಶೆ ಕಾವ್ಯಮೀಮಾಂಸೆಯ ಕೆಲವು ಮೂಲಭೂತ ಪ್ರಮೇಯಗಳನ್ನು ಮೇಲ್ಕಾಣಿಸಿದಂತೆ ನಿರೂಪಿಸಿರುವ ಕುವೆಂಪು ಅವುಗಳನ್ನು ಅನ್ವಯಿಸಿ ಪ್ರಾಯೋಗಿಕವಾಗಿಯೂ ತೌಲನಿಕವಾಗಿಯೂ ಕಾವ್ಯಗಳನ್ನು ವಿಮರ್ಶಿಸಿದ್ದಾರೆ....

Shashi Kiran B N