ಕುವೆಂಪು ಕಂಡಂತೆ ಕಾವ್ಯಮೀಮಾಂಸೆ - 1
ಭೂಮಿಕೆ ಆಧುನಿಕ ಕನ್ನಡ ಕಂಡಿರುವ ಒಳ್ಳೆಯ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರು. ಅವರು ತಮ್ಮ ಪ್ರಕೃತಿಭವ್ಯ ಪ್ರತಿಭಾಪ್ರಭಾವದಿಂದ ರಸಭಾಸ್ವರ ಕಾವ್ಯಗಳನ್ನು ಸೃಜಿಸಿ ನಮ್ಮ ನುಡಿಯ ಕಳೆಯೇರಿಸಿದರು....
ಭೂಮಿಕೆ ಆಧುನಿಕ ಕನ್ನಡ ಕಂಡಿರುವ ಒಳ್ಳೆಯ ಕವಿಗಳಲ್ಲಿ ಕುವೆಂಪು ಅಗ್ರಮಾನ್ಯರು. ಅವರು ತಮ್ಮ ಪ್ರಕೃತಿಭವ್ಯ ಪ್ರತಿಭಾಪ್ರಭಾವದಿಂದ ರಸಭಾಸ್ವರ ಕಾವ್ಯಗಳನ್ನು ಸೃಜಿಸಿ ನಮ್ಮ ನುಡಿಯ ಕಳೆಯೇರಿಸಿದರು....
ಕವಿ ಆಧುನಿಕ ಕವಿಗೆ ತನ್ನ ಮತ್ತು ಇತರ ನೆಲೆಗಳ ಸಂಪ್ರದಾಯದ ಅರಿವು, ಮತಾಚಾರಗಳಲ್ಲಿ ಸೀಮಿತತೆಯನ್ನು ಮೀರುವ ದೃಷ್ಟಿ, ದರ್ಶನಶಾಸ್ತ್ರ ಮತ್ತು ಮನಃಶಾಸ್ತ್ರದ ಪರಿಜ್ಞಾನ, ಬದಲಾಗುತ್ತಿರುವ ಜಾಗತಿಕ ಸ...
ಕಾವ್ಯ “ಕವಿಯ ರಸಾನುಭವದ ಅನುಭಾವವೇ ಕಾವ್ಯ”[1] - ಇದು ಪುಟ್ಟಪ್ಪನವರ ಕಾವ್ಯಲಕ್ಷಣ. ಅನುಭಾವಕ್ಕೆ ‘ಪ್ರದರ್ಶನ’ವೆಂದು ಅರ್ಥ ಮಾಡುವ ಅವರು ಕಾವ್ಯಕ್ರಿಯೆಯ ಕೇಂದ್ರದಲ್ಲಿ ರಸವನ್ನಿರಿಸಿರುವುದು ಸಮು...
ಭಾವ, ರಸ ಭಾವವನ್ನು ಕಾವ್ಯದ ಮೂಲವೆಂದು ಗಣಿಸುವ ಕುವೆಂಪು ಅದನ್ನು ಐದು ತಲೆಕಟ್ಟುಗಳಲ್ಲಿ ಗಮನಿಸಬೇಕೆನ್ನುತ್ತಾರೆ. ಅವು: (೧) ಔಚಿತ್ಯ, (೨) ಸ್ಫುಟತ್ವ, (೩) ಸ್ಥಾಯಿತ್ವ, (೪) ವೈವಿಧ್ಯ ಮತ್ತು...
ಪ್ರತಿಕೃತಿ, ಪ್ರತಿಮಾ ಸಾಹಿತ್ಯವೇ ಮೊದಲಾದ ಸಕಲ ಕಲೆಗಳಲ್ಲಿ ಸತ್ಯವು ಮೈದೋರುವ ಎರಡು ವಿಧಾನಗಳನ್ನು ಪುಟ್ಟಪ್ಪನವರು ಪ್ರತಿಕೃತಿ ಮತ್ತು ಪ್ರತಿಮಾ ಎಂದು ಹೆಸರಿಸಿದ್ದಾರೆ. ಅವರ ಪ್ರಕಾರ “ಇದ್ದುದನ್...
ವಿಮರ್ಶೆ ಕಾವ್ಯಮೀಮಾಂಸೆಯ ಕೆಲವು ಮೂಲಭೂತ ಪ್ರಮೇಯಗಳನ್ನು ಮೇಲ್ಕಾಣಿಸಿದಂತೆ ನಿರೂಪಿಸಿರುವ ಕುವೆಂಪು ಅವುಗಳನ್ನು ಅನ್ವಯಿಸಿ ಪ್ರಾಯೋಗಿಕವಾಗಿಯೂ ತೌಲನಿಕವಾಗಿಯೂ ಕಾವ್ಯಗಳನ್ನು ವಿಮರ್ಶಿಸಿದ್ದಾರೆ....