‘ಕಾವ್ಯಕೌತುಕ’ದ ಶಕಲಗಳು - 1
ಭಾರತೀಯ ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳ ಕ್ಷೇತ್ರದಲ್ಲಿ ಭಟ್ಟತೌತನ ಹೆಸರು ಅಜರಾಮರ.[1] ಕಾಶ್ಮೀರದಲ್ಲಿ ಬಾಳಿ ಬೆಳಗಿದ ಈ ವಿದ್ವದ್ವಿಭೂತಿ ಒಂಬತ್ತು-ಹತ್ತನೆಯ ಶತಮಾನಗಳ ಆಸುಪಾಸಿನಲ್ಲಿ ಇದ್ದ...
ಭಾರತೀಯ ಕಾವ್ಯಮೀಮಾಂಸೆ ಮತ್ತು ಕಲಾಮೀಮಾಂಸೆಗಳ ಕ್ಷೇತ್ರದಲ್ಲಿ ಭಟ್ಟತೌತನ ಹೆಸರು ಅಜರಾಮರ.[1] ಕಾಶ್ಮೀರದಲ್ಲಿ ಬಾಳಿ ಬೆಳಗಿದ ಈ ವಿದ್ವದ್ವಿಭೂತಿ ಒಂಬತ್ತು-ಹತ್ತನೆಯ ಶತಮಾನಗಳ ಆಸುಪಾಸಿನಲ್ಲಿ ಇದ್ದ...
ಕವಿ-ಕಾವ್ಯ ನಾನೃಷಿಃ ಕವಿರಿತ್ಯುಕ್ತಮೃಷಿಶ್ಚ ಕಿಲ ದರ್ಶನಾತ್ | ವಿಚಿತ್ರಭಾವಧರ್ಮಾಂಶತತ್ತ್ವಪ್ರಖ್ಯಾ ಚ ದರ್ಶನಮ್ || ಸ ತತ್ತ್ವದರ್ಶನಾದೇವ ಶಾಸ್ತ್ರೇಷು ಪಠಿತಃ ಕವಿಃ | ದರ್ಶನಾದ್ವರ...
ಕಾವ್ಯ-ನಾಟ್ಯ ಅನುಭಾವವಿಭಾವಾನಾಂ ವರ್ಣನಾ ಕಾವ್ಯಮುಚ್ಯತೇ | ತೇಷಾಮೇವ ಪ್ರಯೋಗಸ್ತು ನಾಟ್ಯಂ ಗೀತಾದಿರಂಜಿತಮ್ || (ವ್ಯಕ್ತಿವಿವೇಕ, ಪು. ೯೬) ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವ...
ರಸಾನುಭವದ ಅಲೌಕಿಕತೆ ಮತ್ತು ಅಧ್ಯಾತ್ಮನಿಷ್ಠೆಗಳನ್ನು ಎತ್ತಿಹಿಡಿದ ಆಲಂಕಾರಿಕರಲ್ಲಿ ಭಟ್ಟತೌತನು ಅಗ್ರಗಣ್ಯ. ಅವನದೆಂದು ಭಾವಿಸಲಾದ ಎರಡು ಶ್ಲೋಕಗಳಲ್ಲಿ ಈ ಭಾವ ಸೊಗಸಾಗಿ ಹರಳುಗಟ್ಟಿದೆ: ಪಾಠ್...
ಕಲೆಯ ಸಮರ್ಥನೆ ವಿಷಯಾಭಾವತೋ ನಾತ್ರ ರಾಗಸ್ಯಾಭ್ಯಾಸಗಾಢತಾ | ಸ್ಥಾಯೀ ಚೇದ್ವಿಷಯೋ ನೈವಮಾಸ್ವಾದಸ್ಯ ಸ ಗೋಚರಃ || ಆಸ್ವಾದ ಏವ ರಾಗಶ್ಚೇನ್ನ ರಾಗೋ ಯೋಷಿದಾಸ್ಪದಃ | ಕಾರ್ಯಾತ್ಕಾರಣದೋಷಶ್ಚ...
ಸಾಹಿತ್ಯಕೃತಿಗಳ ಭಾಷೆ ನ ಭಾಷಾನಿಯಮಃ ಪಾತ್ರೇ ಕಾವ್ಯೇ ಸ್ಯಾತ್ ಸೈಂಧವೀಮಿತಿ || (ಅಭಿನವಭಾರತೀ, ಸಂ. ೪, ಪು. ೨೭೮) ಪಾತ್ರದಲ್ಲಿ ಭಾಷೆಯ ನಿಯಮ ಇಲ್ಲ. ಕಾವ್ಯದಲ್ಲಿ ಅದು ಸೈಂಧವೀ ಎಂದಾಗಬಹುದ...
ಭರತನು ಹೇಳುವ ಮೂವತ್ತಾರು ಲಕ್ಷಣಗಳನ್ನು ವಿವರಿಸುವಾಗ ಅಭಿನವಗುಪ್ತನು ಇವಕ್ಕೂ ಅರ್ಥಾಲಂಕಾರಗಳಿಗೂ ಇರುವ ಸಂಬAಧವನ್ನು ವಿಸ್ತರಿಸುತ್ತ ತೌತನ ಮತವನ್ನು ಹೀಗೆ ಸಂಗ್ರಹಿಸಿದ್ದಾನೆ: ಉಪಾಧ್ಯಾಯಮತಂ...