Article Series

ಮಣ್ಣಿನ ಕನಸು ವಿಮರ್ಶೆ

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 1
Literature Oct 03, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 1

ಮಣ್ಣು ಕನಸು ಕಾಣುತ್ತದೆಯೇ? ‘ಮೃತ್’, ಮಣ್ಣು ಮೂರ್ತವಾದರೂ ಅಚೇತನ. ‘ಸ್ವಪ್ನ’, ಕನಸು ಅಮೂರ್ತವಾದರೂ ಚೇತನದ ಅಂಶ ಹೊಂದಿದ್ದು ಅರೆಕ್ಷಣದಲ್ಲಿ ಲೋಕಾಲೋಕಗಳನ್ನು ಕಾಣಿಸುತ್ತದೆ. ಮಣ್ಣು ನೆಲವನ್ನು, ಭ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 2
Literature Oct 10, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 2

ಯೌಗಂಧರಾಯಣ ತನ್ನ ಮಹತ್ತಾದ ಕನಸನ್ನು ರೇಭಿಲನೊಡನೆ ಹಂಚಿಕೊಳ್ಳುತ್ತಾನೆ: ಗೆಳೆಯಾ, ನಾನು ತುಂಬ ವರ್ಷಗಳಿಂದ ಇಡಿಯ ಭರತಭೂಮಿಯ ಹಿತ ಹೇಗೆ ಅಂತ ಆಲೋಚಿಸ್ತಾನೇ ಇದ್ದೀನಿ. ಯಾವುದೇ ಅಭಿನಿವೇಶ ಬಿಟ್...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 3
Literature Oct 17, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 3

ಆಮ್ರಪಾಲಿಯ ಕಲಾಮೀಮಾಂಸೆ ಉಜ್ಜಯಿನಿಯಲ್ಲಿ ಪಾಲಕ, ಅವನ ವೇಶ್ಯೆ ಕಾಮಲತೆ ಮತ್ತು ಆಕೆಯ ಅಣ್ಣ ಸಂಸ್ಥಾನಕ (ಶಕಾರ) - ಇವರಿಂದಾಗಿ ಪ್ರಜೆಗಳ, ಸಾರ್ಥವಾಹರ ಮತ್ತು ಗಣಿಕೆಯರ ನೆಮ್ಮದಿ ಕೆಡತೊಡಗಿದಾಗ ವಸಂ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 4
Literature Oct 24, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 4

ಯೌಗಂಧರಾಯಣ-ಚಾರುದತ್ತರ ಭೇಟಿ - ರಾಜ್ಯವ್ಯವಸ್ಥೆಗಳ ಬಗೆಗೆ ಚಿಂತನ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಉದಯನ ಮತ್ತು ಚಾರುದತ್ತರ ಭೇಟಿಗಿಂತ ಚಾರುದತ್ತ ಹಾಗೂ ಯೌಗಂಧರಾಯಣರ ಭೇಟಿ ಹೆಚ್ಚು ವ್ಯಾಪಕವೂ ಪರ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 5
Literature Oct 30, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 5

ಕೌಶಾಂಬಿ-ಉಜ್ಜಯಿನಿಗಳ ನಡುವೆ ರಾಜಕೀಯ ಸಂಘರ್ಷ “ಭಾರತವರ್ಷದ ಮಧ್ಯಮಣಿ ಉಜ್ಜಯಿನಿ. ಹೀಗಾಗಿಯೇ ಇದನ್ನು ವಿದ್ವಾಂಸರು ಬಹುಕಾಲದಿಂದ ಸಮಗ್ರದೇಶದ ಕಾಲನಿಷ್ಕರ್ಷೆಯ ಕೇಂದ್ರವೆಂದು ಗುರುತಿಸಿಕೊಂಡಿದ್ದರ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 6
Literature Oct 31, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 6

ಉದಯನನಂಥ ಅಪ್ರತಿಮ ಕಲಾವಿದನ ಬಗೆಗೆ ಸ್ವತಃ ಕಲಾವಿದೆಯೂ ಕಲಾಪ್ರೇಮಿಯೂ ಆಗಿದ್ದ ವಾಸವದತ್ತೆಯ ಅಭಿಮಾನ, ಆಕರ್ಷಣೆಗಳು ಎಲ್ಲ ಕಾಲದಲ್ಲಿಯೂ ಸಹಜವಾದದ್ದು. ಅವಳು ತನ್ನ ತಾಯಿಯ ನೆರವಿನಿಂದ ತಂದೆಯನ್ನು ಒ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 7
Literature Nov 07, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 7

ಎಷ್ಟೇ ಗಾಢವಾದ ಸ್ನೇಹ-ಪ್ರೇಮಗಳ ಸಂಬಂಧವಾದರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮಿಕ್ಕೆಲ್ಲರಿಂದಲೂ - ಪ್ರಿಯರಿಂದರೂ ಸಹ - ಮುಟ್ಟಲಾಗದಂತಹ ತನ್ನದೇ ಆದ ಒಂದು ಖಾಸಗಿ ಮೂಲೆ (ಪರ್ಸನಲ್ ಸ್ಪೇಸ್) ಇರುತ್...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 8
Literature Nov 13, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 8

ಚಾರುದತ್ತ ಗೆಳೆಯ ಮೈತ್ರೇಯನ ಒತ್ತಾಯಕ್ಕೆ ಕಟ್ಟುಬಿದ್ದು ನಾಟ್ಯವನ್ನು ಕಾಣಲು ಬರುತ್ತಾನೆ. ಅವನಿಗೆ ಈ ಮುನ್ನ ತಾನು ಕಂಡಿದ್ದ ವಸಂತಸೇನೆಯ ಅಭಿನಯದಲ್ಲಿ ಅಷ್ಟಾಗಿ ಮನಸ್ಸಿರಲಿಲ್ಲ. ಹೀಗಾಗಿಯೇ ಅವನು...

Prof. L V Shantakumari