ವಿದ್ಯಾಭವನದ ಅನುಭವಗಳು - 1
ನನ್ನ ಜಾತಕದಲ್ಲಿ ಯಾವ ಸಂಸ್ಥೆಯಲ್ಲಿಯೂ ಐದು ವರ್ಷಕ್ಕಿಂತ ಹೆಚ್ಚಾಗಿ ದುಡಿಯುವ ಯೋಗವಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಾರತೀಯ ವಿದ್ಯಾಭವನದ ನೆರಳಿನಲ್ಲಿ ನಾನು ಐದು ವಸಂತಗಳ ಸಂತಸವನ್ನು ಕಂಡದ್ದೇ...
ನನ್ನ ಜಾತಕದಲ್ಲಿ ಯಾವ ಸಂಸ್ಥೆಯಲ್ಲಿಯೂ ಐದು ವರ್ಷಕ್ಕಿಂತ ಹೆಚ್ಚಾಗಿ ದುಡಿಯುವ ಯೋಗವಿಲ್ಲ ಎನಿಸುತ್ತದೆ. ಇದ್ದುದರಲ್ಲಿ ಭಾರತೀಯ ವಿದ್ಯಾಭವನದ ನೆರಳಿನಲ್ಲಿ ನಾನು ಐದು ವಸಂತಗಳ ಸಂತಸವನ್ನು ಕಂಡದ್ದೇ...
ಕಾರ್ಯಕ್ರಮಗಳ ನಿರ್ವಾಹ ರಂಗನಾಥ್ ಅವರು ಭವನಕ್ಕೆ ಬಂದ ಬಳಿಕ ಸುಮಾರು ಹತ್ತು ವರ್ಷಗಳ ಕಾಲ ನಡಸಿದ ಕಾರ್ಯಕ್ರಮಗಳ ಸಂಖ್ಯೆ ಅಕ್ಷರಶಃ ಸಾವಿರಾರು. ಸಾಮಾನ್ಯವಾಗಿ ತಿಂಗಳಿಗೆ ಹದಿನೈದಿಪ್ಪತ್ತು ಕಾರ್ಯಕ...
ವಿದ್ವದ್ರಸಿಕರ ಸಾಹಚರ್ಯ ೧೯೮೭ ಮತ್ತು ೧೯೮೮ರ ನಡುವೆ ಡಿ.ವಿ.ಜಿ. ಅವರ ಜನ್ಮಶತಾಬ್ದಿಯ ಅಂಗವಾಗಿ ರಂಗನಾಥ್ ವಾರಕ್ಕೊಂದರಂತೆ ಐವತ್ತೆರಡು ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಇದರ ಆಯೋಜನೆಯಲ್ಲಿ ನನ್...
ರಂಗನಾಥ್ ಅವರ ಮೊದಲ ಮಗಳ ಹೆಸರು ಅಂಜನಾ. ಎರಡನೆಯ ಮಗಳು ಹುಟ್ಟಿದಾಗ ಯಾವ ಹೆಸರು ಇಡಬೇಕೆಂದು ಕೇಳಿದಾಗ ಎಸ್. ಕೆ. ಎಮ್. ಹೀಗೆ ಹೇಳಿದ್ದರಂತೆ: “ನಿರಂಜನಾ ಅಂತ ಇಡಿ. ಮತ್ತೂ ಒಬ್ಬಳು ಹುಟ್ಟಿದರೆ ಇದ್...
ಪರಿಚಿತರಿಗೆಲ್ಲ ಅಡ್ಡಹೆಸರನ್ನಿಡುವುದರಲ್ಲಿ ಎಸ್. ಕೆ. ಎಮ್. ಅಗ್ರಗಣ್ಯರು. ಒಬ್ಬ ಸಂಗೀತವಿದುಷಿಯನ್ನು ‘ಎನ್. ಬಿ.’ ಎಂದು ಕರೆಯುತ್ತಿದ್ದರು. ಆಗೆಲ್ಲ ಅಬ್ರಾಹ್ಮಣರನ್ನು ಸೂಚ್ಯವಾಗಿ ಹೀಗೆ ನಿರ್ದೇ...
ಘನಪಾಠಿಗಳು ಶಾಲೆಯ ಮುಖವನ್ನು ಕಂಡವರಲ್ಲ. ಇಂಗ್ಲಿಷನ್ನು ಕಲಿತವರಲ್ಲ. ಅವರು ಅಪ್ಪಟ ಗುರುಕುಲದ ವಿದ್ಯಾರ್ಥಿ. ಅವರ ತಾತನವರು ತಮಿಳುನಾಡಿನಲ್ಲಿ ನ್ಯಾಯಮೂರ್ತಿಗಳಾಗಿದ್ದರು. ಅವರಿಗೊಬ್ಬ ತಮ್ಮ. ಆತ ಮ...
ಭವನದ ಯಾವುದೇ ಕಾರ್ಯಕ್ರಮದಲ್ಲಿ ವೇದಘೋಷ ಆಗಬೇಕಿದ್ದಾಗ ಅದನ್ನು ರಾಜಗೋಪಾಲ್ ಅವರೇ ನಿರ್ವಹಿಸುತ್ತಿದ್ದರು. ಘೋಷಕ್ಕೊಂದು ಗಾತ್ರ ಬೇಕೆನಿಸಿದರೆ ಅವರಿಗೆ ಹತ್ತಿರದವರಾದ ಗಣೇಶ ಘನಪಾಠಿಗಳನ್ನು ಕರೆಸಿಕ...
ಎಂ. ಎನ್. ಚಂದ್ರಶೇಖರ್ ಭವನದಲ್ಲಿ ಯಜುರ್ವೇದವನ್ನು ಕಲಿಸಲು ಚಂದ್ರಶೇಖರ್ ಅವರನ್ನು ನಾವು ಕೇಳಿಕೊಂಡಿದ್ದೆವೆಂದು ಈಗಾಗಲೇ ಪ್ರಸ್ತಾವಿಸಿದ್ದಾಗಿದೆ. ಇವರು ವೇದ-ಸಂಸ್ಕೃತಗಳಿಗೆ ಹೆಸರಾದ ಮತ್ತೂರಿನವ...
ಇ. ಎಸ್. ವೆಂಕಟರಾಮಯ್ಯ ನ್ಯಾಯಮೂರ್ತಿ ಇ. ಎಸ್. ವೆಂಕಟರಾಮಯ್ಯನವರ ಮುಖಪರಿಚಯ ನನಗೆ ಹಿಂದೆಯೇ ಗೋಖಲೆಸಂಸ್ಥೆಯಲ್ಲಿ ಆಗಿತ್ತು. ಅವರು ಡಿ.ವಿ.ಜಿ.ಯವರ ಶಿಷ್ಯವರ್ಗಕ್ಕೆ ಸೇರಿದವರು. ಡಿ.ವಿ.ಜಿ. ಜನ್ಮ...
ರಂಗನಾಥ್ ಅವರು ಕಾರ್ಯಕ್ರಮಗಳ ನಿರ್ದೇಶನದ ಹೊಣೆ ಹೊತ್ತಂತೆಯೇ ಕೆಲವು ಕಾಲ ಗಾಂಧಿ ಕೇಂದ್ರದ ಬಾಧ್ಯತೆಯನ್ನೂ ನಿರ್ವಹಿಸುತ್ತಿದ್ದರು. ಆಗ ಅಲ್ಲಿಯ ಸಂಶೋಧನೆಗಳ ಮಾರ್ಗದರ್ಶನಕ್ಕೆ ಸಂಸ್ಕೃತವಿದ್ವಾಂಸರಾ...
ಮತ್ತೊಮ್ಮೆ ರಾಯರೇ ವಿದ್ಯಾಭವನದಲ್ಲಿ ಶಾಕುಂತಲವನ್ನು ಕುರಿತು ಭಾಷಣ ಮಾಡಿದರು. ಈ ಕೃತಿಯ ವಿಷಯದಲ್ಲಿ ಪದ್ಮನಾಭನ್ ಅವರಿಗೆ ನಿರತಿಶಯವಾದ ಪ್ರೀತಿ. ಅದು ಯಾವ ಕಾರಣವೋ ನನಗೆ ತಿಳಿಯದು; ರಾಯರ ಮನೋಧರ್ಮ...