“ಬಿಡಿಮುತ್ತು” ಮತ್ತು “ಸುಭಾಷಿತಚಮತ್ಕಾರ”: ಒಂದು ತೌಲನಿಕಪರಿಚಯ
ಸಂಸ್ಕೃತಸಾಹಿತ್ಯದ ಚಿರಸುಂದರವಾದ ರಸಮಯಭಾಗಗಳಲ್ಲಿ ಸುಭಾಷಿತಗಳಿಗೆ ಮಿಗಿಲಾದ ಸ್ಥಾನವಿದೆ. ಇವನ್ನು ಭಾವಕವಿತೆಯ ಅತ್ಯುತ್ತಮಪ್ರತಿನಿಧಿಗಳೆಂದು ಕೂಡ ಕರೆಯಬಹುದು. ಜೀವನದ ಎಲ್ಲ ಮುಖಗಳನ್ನೂ ಪ್ರಕೃತಿಯ...
ಸಂಸ್ಕೃತಸಾಹಿತ್ಯದ ಚಿರಸುಂದರವಾದ ರಸಮಯಭಾಗಗಳಲ್ಲಿ ಸುಭಾಷಿತಗಳಿಗೆ ಮಿಗಿಲಾದ ಸ್ಥಾನವಿದೆ. ಇವನ್ನು ಭಾವಕವಿತೆಯ ಅತ್ಯುತ್ತಮಪ್ರತಿನಿಧಿಗಳೆಂದು ಕೂಡ ಕರೆಯಬಹುದು. ಜೀವನದ ಎಲ್ಲ ಮುಖಗಳನ್ನೂ ಪ್ರಕೃತಿಯ...
ಇನ್ನು ಮುಂದೆ ಈ ಎರಡು ಕೃತಿಗಳ ಹಲಕೆಲವು ಪದ್ಯಗಳನ್ನು ತೌಲನಿಕವಾಗಿ ಸಮೀಕ್ಷಿಸಬಹುದು. ಮೊದಲಿಗೆ ಇಬ್ಬರೂ ಅನುವಾದಕ್ಕೆ ತೆಗೆದುಕೊಂಡಿರುವ ಸಮಾನಪದ್ಯಗಳನ್ನು ಪರಿಶೀಲಿಸೋಣ. ಕರಾರವಿಂದೇನ ಪದಾರವಿಂದಂ...
ಇನ್ನು ಮುಂದೆ ಇವರಿಬ್ಬರ ಕೆಲವೊಂದು ಅನುವಾದಗಳನ್ನು ಸ್ವತಂತ್ರವಾಗಿ ಪರಿಶೀಲಿಸೋಣ. ಮೊದಲಿಗೆ ಬಿಡಿಮುತ್ತನ್ನು ಗಮನಿಸಬಹುದು. ಚತುರ್ಮುಖಮುಖಾಂಭೋಜವನಹಂಸವಧೂರ್ಮಮ | ಮಾನಸೇ ರಮತಾಂ ನಿತ್ಯಂ ಸರ್ವಶು...
ಇನ್ನು ಮುಂದೆ ಸುಭಾಷಿತಚಮತ್ಕಾರದ ಕೆಲವೊಂದು ಅನುವಾದಗಳನ್ನು ಪರಿಶೀಲಿಸೋಣ. ಮರ್ಕಟಸ್ಯ ಸುರಾಪಾನಂ ಮಧ್ಯೇ ವೃಷ್ಚಿಕದಂಶನಮ್ | ತನ್ಮಧ್ಯೇ ಭೂತಸಂಚಾರೋ ಯದ್ವಾ ತದ್ವಾ ಭವಿಷ್ಯತಿ || ಮಂಗ ಸೆರೆಯ ಕು...