ಮಹಾಭಾರತದ ನುಡಿಬೆಡಗು
ಯದ್ವಿಜ್ಞಾನಮಹಾವ್ಯೋಮ್ನಿ ಕ್ರಿಯತೇ ತಚ್ಚರಾಚರಮ್ | ತಸ್ಮೈ ಜ್ಞೇಯದರಿದ್ರಾಯ ನಮೋ ಭಾರತವೇಧಸೇ || (ವರದವಿದ್ವಾಂಸನ “ಜ್ಞಾನಪಂಜರ”ವ್ಯಾಖ್ಯಾನ) (ಯಾರ ಅನುಭವಜನ್ಯಜ್ಞಾನವೆಂಬ ಮಹಾಕಾಶದಲ...
ಯದ್ವಿಜ್ಞಾನಮಹಾವ್ಯೋಮ್ನಿ ಕ್ರಿಯತೇ ತಚ್ಚರಾಚರಮ್ | ತಸ್ಮೈ ಜ್ಞೇಯದರಿದ್ರಾಯ ನಮೋ ಭಾರತವೇಧಸೇ || (ವರದವಿದ್ವಾಂಸನ “ಜ್ಞಾನಪಂಜರ”ವ್ಯಾಖ್ಯಾನ) (ಯಾರ ಅನುಭವಜನ್ಯಜ್ಞಾನವೆಂಬ ಮಹಾಕಾಶದಲ...
ಋಷಿಕುಮಾರ ಋಷ್ಯಶೃಂಗ ಹೆಣ್ಣನ್ನೇ ಕಾಣದೆ ಬೆಳೆದವನು. ಅವನು ಮೊದಲ ಬಾರಿಗೆ ಬೈತಲೆ ತೆಗೆದುಕೊಂಡು ಹೆರಳು ಹಾಕಿಕೊಂಡ ಹೆಂಗಸರನ್ನು ಕಂಡಾಗ ಅವರ ಹಣೆಯೇ ಎರಡು ಪಾಲಾದಂತೆ ಭ್ರಮಿಸುತ್ತಾನೆ. ಅದನ್ನು ತುಂ...
ಗೆಳತಿಯರಿಂದ ಬಾವಿಗೆ ತಳ್ಳಲ್ಪಟ್ಟ ದೇವಯಾನಿಯನ್ನು ಯಯಾತಿ ಕೈಹಿಡಿದು ಎತ್ತಿದ ಬಳಿಕ ಅವಳು ಅವನನ್ನೇ ಮದುವೆಯಾಗಲು ಬಯಸುತ್ತಾಳೆ. ಅವನು “ಬ್ರಾಹ್ಮಣಕನ್ಯೆಯನ್ನು ಕ್ಷತ್ರಿಯ ಪರಿಣಯಿಸುವುದು ವರ್ಣಧರ್ಮ...
ಸಂಸ್ಕೃತದಲ್ಲಿ ಯಾವುದನ್ನಾದರೂ ಅದರ ಸ್ವಭಾವ ಇಂಥದ್ದೆಂದು ವರ್ಣಿಸುವಾಗ “ಧರ್ಮ”ಪದವನ್ನು ಸಮಾಸದ ಕೊನೆಗೆ ಬಳಸಿ ನುಡಿಗಟ್ಟಾಗಿಸುವುದುಂಟು. ಉದಾಹರಣೆಗೆ: “ಭೈಕ್ಷ್ಯಧರ್ಮಾ ಯತಯಃ” (ಯತಿಗಳು ಭಿಕ್ಷೆ ಬ...
೩. ವಿಶಿಷ್ಟಸಮಾಸಗಳು ಭಾರತೀಯಭಾಷೆಗಳ ಬಲಗಳ ಪೈಕಿ ಒಂದು ಸಮಾಸಗುಂಫನಶಕ್ತಿ. ಸಂಸ್ಕೃತಕ್ಕಿದು ಸರ್ವೋಚ್ಚವಾಗಿದೆ. ಈ ಮೂಲಕ ನುಡಿಗೆ ಹೊಸತೊಂದು ಕಸುವನ್ನು ನೀಡುವುದಲ್ಲದೆ ಅಂದ-ಅಡಕಗಳನ್ನೂ ತರಬಹುದು....