ಶಂಕರ ಮತ್ತು ಆನಂದವರ್ಧನ
ವೇದಾಂತಾರ್ಥತದಾಭಾಸಕ್ಷೀರನೀರವಿವೇಕಿನಮ್ | ನಮಾಮಿ ಭಗವತ್ಪಾದಂ ಪರಹಂಸಧುರಂಧರಮ್ || (ಅಮಲಾನಂದ) ಧ್ವನಿನಾತಿಗಭೀರೇಣ ಕಾವ್ಯತತ್ತ್ವನಿವೇಶಿನಾ | ಆನಂದವರ್ಧನಃ ಕಸ್ಯ ನಾಸೀದಾನಂದವರ್ಧನಃ || (ರಾಜಶ...
ವೇದಾಂತಾರ್ಥತದಾಭಾಸಕ್ಷೀರನೀರವಿವೇಕಿನಮ್ | ನಮಾಮಿ ಭಗವತ್ಪಾದಂ ಪರಹಂಸಧುರಂಧರಮ್ || (ಅಮಲಾನಂದ) ಧ್ವನಿನಾತಿಗಭೀರೇಣ ಕಾವ್ಯತತ್ತ್ವನಿವೇಶಿನಾ | ಆನಂದವರ್ಧನಃ ಕಸ್ಯ ನಾಸೀದಾನಂದವರ್ಧನಃ || (ರಾಜಶ...
ವಸ್ತುತಂತ್ರ-ಪುರುಷತಂತ್ರ ತಮ್ಮ ಶಾಸ್ತ್ರಗಳಲ್ಲಿ ಯಾವುದು “ವಸ್ತುತಂತ್ರ” ಮತ್ತಾವುದು “ಪುರುಷತಂತ್ರ” ಎಂದು ಸ್ಪಷ್ಟವಾಗಿ ವಿಂಗಡಿಸಿಕೊಡುವಲ್ಲಿಯೇ ಶಂಕರ ಮತ್ತು ಆನಂದವರ್ಧನರ ಕೊಡುಗೆ ಮುಖ್ಯವಾಗಿ...
ನಿರ್ಗುಣಬ್ರಹ್ಮ-ಸಗುಣಬ್ರಹ್ಮ, ಧ್ವನಿ-ಗುಣೀಭೂತವ್ಯಂಗ್ಯ ಶಂಕರ ಮತ್ತು ಆನಂದವರ್ಧನರ ಸಿದ್ಧಾಂತಗಳಿಗಿರುವ ಸರ್ವಸಮನ್ವಯದೃಷ್ಟಿ ಮತ್ತೂ ಒಂದು ಅಂಶದಲ್ಲಿದೆ. ಅದು ಬ್ರಹ್ಮಕ್ಕೆ ಸಗುಣತ್ವ ಮತ್ತು ನಿರ್...
ಅನುಭವಪ್ರಮಾಣ ಶಂಕರರು ತಮ್ಮ ಸಿದ್ಧಾಂತದ ಪ್ರತಿಪಾದನೆಗೆ ಸರ್ವಜನಸಮ್ಮತವಾದ, ವಿದ್ವಲ್ಲೋಕದಲ್ಲಿ ಪ್ರಸಿದ್ಧವಾದ ಶ್ರುತಿ, ಸ್ಮೃತಿ, ಪುರಾಣ, ಇತಿಹಾಸಗಳನ್ನೇ ಪ್ರಮಾಣವಾಗಿ ಬಳಸಿಕೊಳ್ಳುತ್ತಾರೆ. ಅವರ...
ಅತೀಂದ್ರಿಯಸಿದ್ಧಿ-ಚಿತ್ರಕವಿತೆ ಶಂಕರ-ಆನಂದವರ್ಧನರು ಬ್ರಹ್ಮ ಮತ್ತು ರಸಗಳಲ್ಲಿಯೇ ತಾತ್ಪರ್ಯವುಳ್ಳವರಾದ ಕಾರಣ ಇವಕ್ಕೆ ಹೊರತಾಗಿ ನಿಲ್ಲಬಲ್ಲ ಯಾವ ಅಂಶವನ್ನೂ ಮಿಗಿಲಾಗಿ ಆದರಿಸುವುದಿಲ್ಲ. ಏಕೆಂದರ...
ಇಂತಿದ್ದರೂ ಶಂಕರ-ಆನಂದವರ್ಧನರು ತಮ್ಮ ಕಾಲವನ್ನಷ್ಟೇ ಅಲ್ಲ, ಎಲ್ಲ ಕಾಲವನ್ನೂ ಮೀರಿ ನಿಲ್ಲಬಲ್ಲ ಸತ್ತ್ವವನ್ನು ಹೊಂದಿದ್ದಾರೆ. ಅವರ ವಿಚಾರಗಳನ್ನು ರೂಪಮಾತ್ರದಿಂದ ಅಳೆಯುವುದು ಅವರಿಗೆ ಮಾತ್ರವಲ್ಲ,...