Author Profile

Prof. L V Shantakumari

Prof. Shantakumari is a teacher, writer, translator and literary critic. Her seminal work ‘Yugasaakshi’ is a critical and definitive study of S. L. Bhyrappa’s Kannada novels. ‘Chaitanyada Chilume’ and ‘Nenapu gari bicchidaaga’ are her autobiographical works. ‘Satyapathika-Socrates’ and ‘Kaggada-Kaanike’ are some of her major works. She has co-translated many of Bhyrappa's novels into English and parts of Will Durant's 'Story of Civilization' into Kannada.
Prof. L V Shantakumari

Articles by Prof. L V Shantakumari

46 Articles
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 8
Literature Nov 13, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 8

ಚಾರುದತ್ತ ಗೆಳೆಯ ಮೈತ್ರೇಯನ ಒತ್ತಾಯಕ್ಕೆ ಕಟ್ಟುಬಿದ್ದು ನಾಟ್ಯವನ್ನು ಕಾಣಲು ಬರುತ್ತಾನೆ. ಅವನಿಗೆ ಈ ಮುನ್ನ ತಾನು ಕಂಡಿದ್ದ ವಸಂತಸೇನೆಯ ಅಭಿನಯದಲ್ಲಿ ಅಷ್ಟಾಗಿ ಮನಸ್ಸಿರಲಿಲ್ಲ. ಹೀಗಾಗಿಯೇ ಅವನು...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 7
Literature Nov 07, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 7

ಎಷ್ಟೇ ಗಾಢವಾದ ಸ್ನೇಹ-ಪ್ರೇಮಗಳ ಸಂಬಂಧವಾದರೂ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಮಿಕ್ಕೆಲ್ಲರಿಂದಲೂ - ಪ್ರಿಯರಿಂದರೂ ಸಹ - ಮುಟ್ಟಲಾಗದಂತಹ ತನ್ನದೇ ಆದ ಒಂದು ಖಾಸಗಿ ಮೂಲೆ (ಪರ್ಸನಲ್ ಸ್ಪೇಸ್) ಇರುತ್...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 6
Literature Oct 31, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 6

ಉದಯನನಂಥ ಅಪ್ರತಿಮ ಕಲಾವಿದನ ಬಗೆಗೆ ಸ್ವತಃ ಕಲಾವಿದೆಯೂ ಕಲಾಪ್ರೇಮಿಯೂ ಆಗಿದ್ದ ವಾಸವದತ್ತೆಯ ಅಭಿಮಾನ, ಆಕರ್ಷಣೆಗಳು ಎಲ್ಲ ಕಾಲದಲ್ಲಿಯೂ ಸಹಜವಾದದ್ದು. ಅವಳು ತನ್ನ ತಾಯಿಯ ನೆರವಿನಿಂದ ತಂದೆಯನ್ನು ಒ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 5
Literature Oct 30, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 5

ಕೌಶಾಂಬಿ-ಉಜ್ಜಯಿನಿಗಳ ನಡುವೆ ರಾಜಕೀಯ ಸಂಘರ್ಷ “ಭಾರತವರ್ಷದ ಮಧ್ಯಮಣಿ ಉಜ್ಜಯಿನಿ. ಹೀಗಾಗಿಯೇ ಇದನ್ನು ವಿದ್ವಾಂಸರು ಬಹುಕಾಲದಿಂದ ಸಮಗ್ರದೇಶದ ಕಾಲನಿಷ್ಕರ್ಷೆಯ ಕೇಂದ್ರವೆಂದು ಗುರುತಿಸಿಕೊಂಡಿದ್ದರ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 4
Literature Oct 24, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 4

ಯೌಗಂಧರಾಯಣ-ಚಾರುದತ್ತರ ಭೇಟಿ - ರಾಜ್ಯವ್ಯವಸ್ಥೆಗಳ ಬಗೆಗೆ ಚಿಂತನ ಕಾದಂಬರಿಯ ಮೊದಲ ಅಧ್ಯಾಯದಲ್ಲಿ ಉದಯನ ಮತ್ತು ಚಾರುದತ್ತರ ಭೇಟಿಗಿಂತ ಚಾರುದತ್ತ ಹಾಗೂ ಯೌಗಂಧರಾಯಣರ ಭೇಟಿ ಹೆಚ್ಚು ವ್ಯಾಪಕವೂ ಪರ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 3
Literature Oct 17, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 3

ಆಮ್ರಪಾಲಿಯ ಕಲಾಮೀಮಾಂಸೆ ಉಜ್ಜಯಿನಿಯಲ್ಲಿ ಪಾಲಕ, ಅವನ ವೇಶ್ಯೆ ಕಾಮಲತೆ ಮತ್ತು ಆಕೆಯ ಅಣ್ಣ ಸಂಸ್ಥಾನಕ (ಶಕಾರ) - ಇವರಿಂದಾಗಿ ಪ್ರಜೆಗಳ, ಸಾರ್ಥವಾಹರ ಮತ್ತು ಗಣಿಕೆಯರ ನೆಮ್ಮದಿ ಕೆಡತೊಡಗಿದಾಗ ವಸಂ...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 2
Literature Oct 10, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 2

ಯೌಗಂಧರಾಯಣ ತನ್ನ ಮಹತ್ತಾದ ಕನಸನ್ನು ರೇಭಿಲನೊಡನೆ ಹಂಚಿಕೊಳ್ಳುತ್ತಾನೆ: ಗೆಳೆಯಾ, ನಾನು ತುಂಬ ವರ್ಷಗಳಿಂದ ಇಡಿಯ ಭರತಭೂಮಿಯ ಹಿತ ಹೇಗೆ ಅಂತ ಆಲೋಚಿಸ್ತಾನೇ ಇದ್ದೀನಿ. ಯಾವುದೇ ಅಭಿನಿವೇಶ ಬಿಟ್...

Prof. L V Shantakumari
‘ಮಣ್ಣಿನ ಕನಸು’: ಒಂದು ಸಮೀಕ್ಷೆ - 1
Literature Oct 03, 2022

‘ಮಣ್ಣಿನ ಕನಸು’: ಒಂದು ಸಮೀಕ್ಷೆ - 1

ಮಣ್ಣು ಕನಸು ಕಾಣುತ್ತದೆಯೇ? ‘ಮೃತ್’, ಮಣ್ಣು ಮೂರ್ತವಾದರೂ ಅಚೇತನ. ‘ಸ್ವಪ್ನ’, ಕನಸು ಅಮೂರ್ತವಾದರೂ ಚೇತನದ ಅಂಶ ಹೊಂದಿದ್ದು ಅರೆಕ್ಷಣದಲ್ಲಿ ಲೋಕಾಲೋಕಗಳನ್ನು ಕಾಣಿಸುತ್ತದೆ. ಮಣ್ಣು ನೆಲವನ್ನು, ಭ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 18)
Literature Jun 23, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 18)

“ಝಳದ ಝಾಡಿಗೆ ಹೆದರಿ ಸೂರ್ಯನನುಳುಹುವನೆ ಕಲಿರಾಹು”, “ಕರಣ ಬಿಂಬದ ತತ್ತಿಗಳನುತ್ತರಿಸಿ ತೋರುವ ತಿಮಿರವುಂಟೇ”, “ಉರಿವ ಪೇಟೆಗಳಲಿ ಪತಂಗದ ಸರಕು ಮಾರದೆ ಮರಳುವುದೆ”, “ಗರ್ಭ ಬಲಿಯದೇ ಹಗಲನೀದುದು ರಾತ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 17)
Literature Jun 09, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 17)

“ರೂಪಕ-ಪ್ರತಿಮೆ ಭಾಷಾಪ್ರಯೋಗ” ಇತ್ಯಾದಿ ಕುಮಾರವ್ಯಾಸನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಬಣ್ಣಿಸುತ್ತಾರೆ. ಅವನು ಉಪಯೋಗಿಸುವ ಸಾಧಾರಣ ಭಾಷೆ ಕೂಡ ರೂಪಕದ ದೀಪ್ತಿಯಿಂದ ಪ್ರಕಾಶಿಸುತ್ತದೆ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 16)
Literature May 19, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 16)

ಈ ಭಾರತಕಥಾನಕದಲ್ಲಿ ಮೂಡಿ ಬಂದಿರುವ ಸ್ನೇಹದ ಚಿತ್ರಣ ಅತ್ಯಂತ ಅಮೂಲ್ಯವಾದದ್ದು.  ಪರಸ್ಪರ ದ್ವೇಷ, ಅಸೂಯೆ, ಮತ್ಸರದ ಪ್ರಪಂಚದಲ್ಲಿಯೂ, ಸ್ನೇಹ, ಪ್ರೀತಿಗಳು ಮೊಳೆತು ಬೆಳೆಯುವ ಪ್ರಕ್ರಿಯೆ, ಒಳ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 15)
Literature May 05, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 15)

ಕರ್ಣ ಶಿಶುವಾಗಿದ್ದಾಗಿನಿಂದಲೂ ಮನ ಸೆಳೆವ, ಮನಸ್ಸನ್ನು ಕರಗಿಸುವಂತಹ ಪಾತ್ರ.  ಈ ಮಗುವಿನ ಮುಗ್ಧಮನೋಹರ ಚಿತ್ರಣವನ್ನು ಮರೆಯುವವರಾರು?  ಹೊಳೆ ಹೊಳೆದು, ಹೊಡಮರಳಿ ನಡು ಹೊ- ಸ್ತಿ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 14)
Literature Apr 21, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 14)

ಕುಮಾರವ್ಯಾಸನಲ್ಲಿ ಕಂಡು ಬರುವ ಯುದ್ಧ ತಂತ್ರ (Stratergy of War)   ಕುರುಕ್ಷೇತ್ರದಲ್ಲಿನ ಮಹಾಯುದ್ಧದ ತಂತ್ರ ವಿನ್ಯಾಸಗಳು, ಯುದ್ಧದ ಯೋಜನೆಗಳು ವೈವಿಧ್ಯಮಯವಾಗಿವೆ.  ಪದಾತಿಗಳು...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 13)
Literature Apr 07, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 13)

  ಕುಮಾರವ್ಯಾಸನ ಯುದ್ಧವರ್ಣನೆಯಲ್ಲಿನ ಕಲ್ಪನಾಶಕ್ತಿ ಹಾಗೂ ಯುದ್ಧದ ಬಗೆಗೆ ಅವನ ಅಭಿಮತ              ಮಹಾಭಾರ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 12)
Literature Mar 24, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 12)

ಆ ರಥದ ಸ್ವರೂಪದ ವಿವರಣೆಯನ್ನು ಓದಿದ ಮೇಲೆ ರಥ ಎಂದರೆ ಹೇಗಿರಬಹುದೆಂಬ ಬೃಹತ್ ಕಲ್ಪನೆ ನಮ್ಮ ಮುಂದೆ ಸುಳಿಯುತ್ತದೆ.  ಅರಸ ಕೇಳೈಹತ್ತು ಸಾವಿರ- ತುರಗನಿಕರದ ಲಳಿಯ ದಿವ್ಯಾಂ- ಬರದ ಸಿ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 11)
Literature Mar 10, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 11)

ಕುಸುಮ ಕೋಮಲೆಯೆನಿಸಿದ್ದ ದ್ರೌಪದಿ, ಸೋದರರ ಬಗೆಗೆ ಅಮಿತ ಪ್ರೇಮವುಳ್ಳ, ಭೀಮ ಹಿಂದೆ ತಮಗಾದ ಒಂದೊಂದು ಅನ್ಯಾಯವನ್ನೂ, ಅಪಮಾನವನ್ನೂ ನೆನೆಯುತ್ತ ಭೀಭತ್ಸ ಎನಿಸುವಂತಹ ಕೃತ್ಯಕ್ಕೆಳಸಿ, ಅದರಲ್ಲಿ ಸಂತೃ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 10)
Literature Feb 18, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 10)

ಅಂದು ರಾತ್ರಿ ದ್ರೌಪದಿ ಏನು ಮಾಡಬೇಕೆಂಬುದನ್ನು ಸೂಚಿಸಿ, ರಾತ್ರಿ ಕೀಚಕನ ಬಳಿಗೆ ಸೈರಂಧ್ರಿಯ ವೇಷತೊಟ್ಟು ವೈಯಾರವಾಗಿ ಬರುವ ಭೀಮನ ರೂಪು ಹೀಗಿತ್ತಂತೆ ಉರಿವ ಮಾರಿಯ ಬೇಟದಾತನು ತುರುಗಿದನು ಮ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 9)
Literature Feb 04, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 9)

‘ಸಭಾಪರ್ವ’ದಲ್ಲಿ ಕುಮಾರವ್ಯಾಸ ಎರಡು ಸಭಾಭವನಗಳನ್ನು ಪರಿಚಯಿಸುತ್ತಾನೆ.  ಎರಡೂ ಭವನಗಳು ನಿರ್ದಿಷ್ಟ ಕಾಲಘಟ್ಟವೊಂದರಲ್ಲಿ, ಭಾರತದಲ್ಲಿ ವಾಸ್ತು ಕಲೆಯು ಸಾಧಿಸಿದ್ದ ಔನ್ನತ್ಯದ ಪ್ರತೀಕಗಳೆನ್ನ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 8)
Literature Jan 21, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 8)

ಸಭಾಪರ್ವದಲ್ಲಿ ದ್ರೌಪದಿ ಅನುಭವಿಸುವ ಅಪಮಾನ ಮನಃಕ್ಲೇಶಗಳು ಮಹಾಭಾರತದ ನಿರ್ದಿಷ್ಟ ಕಾಲಘಟ್ಟದಲ್ಲಿ, ಸಾಮಾನ್ಯ ಮಹಿಳೆಯರು ಅನುಭವಿಸಿರಬಹುದಾದ ದಾರುಣ ಪರಿಸ್ಥಿತಿಯನ್ನು ನಾವು ಊಹಿಸುವಂತೆ ಮಾಡುತ್ತವೆ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 7)
Literature Jan 07, 2020

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 7)

ಪಾಂಡವರಲ್ಲಿ ಭೀಮ, ಆಕಾರ ಮತ್ತು ಸ್ವಭಾವ ಎರಡರಲ್ಲಿಯೂ ವಿಶಿಷ್ಟನಾಗಿ ನಿಲ್ಲುತ್ತಾನೆ.  ಕಪಟ, ಕುತಂತ್ರಗಳಾಗಲೀ, ಇರದ ನೇರ ನುಡಿ ನೇರ ನಡೆಯವನು.  ಇವನ ಅಸಾಧ್ಯ ಹಸಿವಿನಿಂದಾಗಿ ಇವನಿಗೆ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 6)
Literature Dec 24, 2019

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 6)

ಯುದ್ಧಾರಂಭವಾದ ಮೇಲೆ, ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯ, ಭೀಷ್ಮ, ದ್ರೋಣ, ಕರ್ಣ ಮಹಾವೀರರ ನೆರವಿನಿಂದ ಜಯದ ಭರವಸೆ ಹೊತ್ತಿದ್ದ ದುರ್ಯೋಧನ, ತನ್ನ ತಮ್ಮಂದಿರನ್ನೂ, ಮಕ್ಕಳನ್ನೂ, ಮಿತ್ರರನ್ನು ಕಳ...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 2)
Literature Oct 22, 2019

ಕರ್ಣಾಟ ಭಾರತ ಕಥಾಮಂಜರಿ – ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 2)

ಭೀಮ ಹುಟ್ಟಿನಿಂದಲೇ ಮಹಾಬಲಶಾಲಿ, ವಜ್ರದೇಹಿ, ಉಳಿದವರಿಗಿಂತಲೂ ಸಂಪೂರ್ಣ ಭಿನ್ನ ಎಂದು ಚಿತ್ರಿಸುತ್ತಾನೆ ಕುಮಾರವ್ಯಾಸ.  ಭೀಮನ ಜನನದ ನಂತರ ಕುಂತಿ ಇಂದ್ರನನ್ನು ಜಪಿಸಿ, ಅರ್ಜುನನನ್ನು ಪಡೆಯು...

Prof. L V Shantakumari
ಕರ್ಣಾಟ ಭಾರತ ಕಥಾಮಂಜರಿ - ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 1)
Literature Oct 01, 2019

ಕರ್ಣಾಟ ಭಾರತ ಕಥಾಮಂಜರಿ - ಮರುಓದು, ಅನಿಸಿಕೆ, ಕೆಲವು ಪಾತ್ರಗಳ ವಿಶ್ಲೇಷಣೆ (ಭಾಗ 1)

‘ಕರ್ಣಾಟ-ಭಾರತ-ಕಥಾಮಂಜರಿ’, ಕುಮಾರವ್ಯಾಸನೆಂದು ಬಿರುದು ಪಡೆದ ಗದುಗಿನ ನಾರಾಯಣಪ್ಪನಿಂದ ವಿರಚಿಸಲ್ಪಟ್ಟು, ‘ಗದುಗಿನ ಭಾರತ’ ವೆಂದೇ ಖ್ಯಾತಿ ಪಡೆದು ಕರ್ನಾಟಕದ ಹಳ್ಳಿಹಳ್ಳಿಯಲ್ಲಿಯೂ ಜನರ ನಾಲಿಗೆಯ...

Prof. L V Shantakumari
Demystification in SL Bhyrappa's 'Parva'
Literature Apr 10, 2018

Demystification in SL Bhyrappa's 'Parva'

To analyse and explore the roots of life, the nature of truth and evil and to probe into human relations, Dr. SL Bhyrappa makes use of myths, legends, rituals a...

Prof. L V Shantakumari
Alexander Solzhenitsyn: His Relevance Today
Literature Jan 24, 2017

Alexander Solzhenitsyn: His Relevance Today

Alexander Solzhenitsyn, the Nobel Laureate (1970, for literature), is one of the eminent writers of Soviet Russia of the twentieth century. Although he won the...

Prof. L V Shantakumari
ಪು.ತಿ. ನರಸಿಂಹಾಚಾರ್ಯರ ರಸದರ್ಶನ
Literature Nov 22, 2016

ಪು.ತಿ. ನರಸಿಂಹಾಚಾರ್ಯರ ರಸದರ್ಶನ

ಅಧ್ಯಾತ್ಮ ಎಂದರೆ ಸೃಷ್ಟಿಯಲ್ಲಿ ಅಭಿವ್ಯಕ್ತಗೊಂಡಿರುವ ಚೆಲುವು, ಬದುಕಿನಲ್ಲಿ ಅಂತರ್ಗವಾಗಿರುವ ಚೆಲುವು, ಒಲವು ಮತ್ತು ಇತರ ರಾಗ ಭಾವಗಳಿಗೆಲ್ಲ ವಿಮುಖವಾಗಿ ಧ್ಯಾನ-ತಪಸ್ಸುಗಳಲ್ಲಿ ನಿರತರಾಗಿ, ವೈಯಕ...

Prof. L V Shantakumari

Translations by Prof. L V Shantakumari

1 Translation
DVG: Beauty of Heart: A Sweet Recollection
Profiles Jun 19, 2020

DVG: Beauty of Heart: A Sweet Recollection

Perhaps, it was 1920-1921: The line of shops in New Taragupete in the east of Bangalore.  Among the warehouses that lay on the opposite side of the western...

D V Gundappa | Trans: Prof. L V Shantakumari